ಭಾಗ-6.ವಿಶೇಷ ತನಿಖಾ ವರದಿ:-ಹೆಚ್ ಎಸ್ ವಿ.
ಘನ ನ್ಯಾಯಲಯದಲ್ಲಿ ಮಂಜುನಾಥ್ ಯಾನೆ (ಚಿನ್ನಿ)ಗಾಡಿಕೊಪ್ಪ ವಯೋ ವೃದ್ದೆಯೊರ್ವರ ನಿವೇಶನಕ್ಕೆಬರೆದಭೂ-ಪೋರ್ಜರಿ ಜಾಗ ಕಬಳಿಕೆ ರೌಡಿಗಳನಿಟ್ಟು ಕೊಂಡು “ಶೇಡ್”ಹಾಕಿದ ವಿಚಾರವಾಗಿ ಘನ ನ್ಯಾಯಲಯದಲ್ಲಿ ಪ್ರಕರಣ ದಖಾಲಾಗಿ ವಿಚಾರಣ ಹಂತದಲ್ಲಿರುವ ಅವಧಿಯಲ್ಲೇ.!? ಅದೇ ಖಾಗಕ್ಕೆ ನ್ಯಾಯಲಯದ. ವಿಚಾರ ಮುಚ್ಚಿಟ್ಟು. ಅಧಿಕಾರಿಗಳಿಂದ ಖಾತೆ ಮಾಡಿಸಿಕೊಂಡಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ.
ಇ ಪ್ರಕರಣಕ್ಕೆ ಸಂಭಂದಿಸಿ ದಂತೆ.ಅಧಿಕಾರಿಗಳು ಯಾರೇ ಖಾತೆ ಮಾಡಿ ಕೊಟ್ಟಿದ್ದಾರೋ ಅವರು ಮುಂದಿನ ದಿನಗಳಲ್ಲಿ ಕೆಂಡವನ್ನು ಬಾಯಲ್ಲಿಟ್ಟು ಕೊಂಡಂತೆ.ತೋರುತ್ತದೆ.
ಈ ಹಿಂದಿನ ಸರಣಿ-ಸಂಚಿಕೆ ವರದಿಯ ಪರಿಣಾಮ ಫಲಶೃತಿ ನ್ಯಾಯಲಯದ ಮೆಟ್ಟಿಲೇರಿದೆ. ಗಾಡಿಕೊಪ್ಪ “ಚಿನ್ನಿ”ಭೂ-ಪೋರ್ಜರಿ..!!!
ಸರ್ವೆ ನಂ 27ಸೈಟ್ ನಂ 8/9 ಕನಕಲಕ್ಷ್ಮೀಯವರು ವಯೋವೃದ್ದೇ ಮೂಲ ವಾರಸ್ಸುದಾರರು.ತಪ್ಪದೆ ಘನ ನ್ಯಾಯಲಯಕ್ಕೆ ಹಾಜ ರಾತಿಯಾದರೆ .? ನಂಜಪ್ಪನ ಮಗ.ಚೆನ್ನಬಸಪ್ಪ ಚೆನ್ನ ಬಸಪ್ಪನಮಗ ಶಿವಮೂರ್ತಿ ಮತ್ತು ನಂಜುಂಡಪ್ಪ ಯಾಕೆ ಸೈಟ್ ಗೆ ಸಂಭಂದಿಸಿದ ದಖಾಲಾತಿಗಳ ಮೂಲಕ ಕೋಟ್೯ಗೆ ಹಾಜರಾತಿ ಅಗುತ್ತಿಲ್ಲಾ.!ಎಂಬ ಪ್ರಶ್ನೇ? ನ್ಯಾಯಲಯದಲ್ಲಿ ಈ ವಿಚಾರ ಪ್ರಸ್ತಾಪಿಸಿಬೇಕಾಗಿದೆ.
ಈ ಸೈಟ್ ಗೆ ಸಂಭಂದವಿಲ್ಲದ “ಮಂಜುನಾಥ್” ಯಾಕೆ “ಚಿನ್ನಿ”ನ್ಯಾಯಾಲಯಕ್ಕೆಯಾಕೆ.!? ಒಬ್ಬನೇ ಹಾಜರಾತಿಯಾಗಿ ಚಡಪಡಿಸುತ್ತಿದ್ದಾನೆ.ಎಂಬ ಪ್ರಶ್ನೇಯಾಗಿದೆ.
2021/22 ಸಾಲಿನಲ್ಲಿ ಅಸ್ತಿ ವಾರಸ್ಸುದಾರ ದಿ!! ನಂಜಪ್ಪನ ಹೆಸರಿನಲ್ಲಿ 3.32.ಗುಂಟೆ 9ಅಣೆ ಜಾಗ ಅಸ್ತಿಯು RTCಯಲ್ಲಿ ರುತ್ತದೆ.ಅದರೆ”ಮಂಜುನಾಥ್” ಅಲಿಯಾಸ್ ಶಾಸಕರ ನೆಂಟ “ಚಿನ್ನಿ”ಈ ಮೂರರಿಂದ ನಾಲ್ಕು ತಿಂಗಳಹಿಂದೆ ಅಂದರೆ 2025ರಲ್ಲಿ ಪತ್ರಿಕೆಯ ಲೈಸೆನ್ಸ್ ಅಡಿಯಲ್ಲಿ”ಗೂಗಲ್ ವೆಬ್-ಸೈಟ್” ನಲ್ಲಿ ಸರಣಿ ಸಂಚಿಕೆ ಯಂತೆ ಬರೆದ ಮೇಲೆ ತರಾ-ತುರಿಯಲ್ಲಿ ನಂಜಪ್ಪನ ಮಗ ಚೆನ್ನಬಸಪ್ಪ/ಗಂಗಮ್ಮರವರ ಹೆಸರಿಗೆ ಪೋರ್ಜರಿ ದಖಾಲೆ ಗಳ ಸಮೇತವಾಗಿ ಪೌತಿಖಾತೆ ಯಾಗುತ್ತದೆ.ಅಲ್ಲಿಗೆ ನ್ಯಾಲಯ ಕ್ಕೆ.ದಾಖಲೆ ಗಳನ್ನು ಒದಗಿಸುವ ಸಲುವಾಗಿ.ಅವಸರದಲ್ಲಿ ಈತ ನೊಂದಿಗಿರುವ ಭೂ-ಪೋ ರ್ಜರಿ/ಭೂ-ಕಬ್ಜಮಾಡುವ ಹಲವರು ಪೋರ್ಜರಿ ದಖಾಲೆ ಗಳನ್ನು ಓದಗಿಸಿ ಕೊಟ್ಟಂತಿದ್ದು ಅದು ಕೂಡ ತನಿಖೆಯಾಗ ಬೇಕಿದೆ. ಎಂದು ಈ ವರದಿಯ ಮೂಲಕ ತಿಳಿಯಪಡಿಸುತ್ತಿ ದ್ದೇನೆ.
ಅದಲ್ಲದೆ ಮಂಜುನಾಥ ಅಲಿಯಾಸ್ ಚಿನ್ನಿ ಸರ್ವೆ ನಂ 27 ಸೈಟ್ ನಂ 8/9 ರ ವಿಚಾರವಾಗಿ ಈತನೆ CMC(ಮಹಾನಗರ ಪಾಲಿಕೆ) ಅರ್ಜಿ ಇತ್ತೀಚಿಗೆ ಸಲ್ಲಿಸಿ ಅತನ ಹೆಸರಿಗೆ ನಂಜಪ್ಪ death”Certi ficate”ಹಲವು ದಖಾಲೆಗಳನ್ನು ಪಡೆದಿರುತ್ತಾನೆ.
ನಂಜಪ್ಪ ಬದುಕಿದ್ದಾಗ ಒಬ್ಬೊಬ್ಬರಿಗೆ ಬರೆದು
ಕೊಟ್ಟ ಕ್ರಯಪತ್ರದಲ್ಲಿ 72-ರಿಂದ 75 ವರ್ಷ ಎಂದು
ತೋರಿಸಲಾಗಿದೆ.!?ಅದರೆ ಗಮನಹರಿಸಬೇಕಾದ ಅಂಶವೆಂದರೆ “ಚಿನ್ನಿ”ಘನ ನ್ಯಾಯಲಯಕ್ಕೆ ಸಲ್ಲಿಸಿದ ನಂಜಪ್ಪನ ಮರಣಪತ್ರ ದಲ್ಲಿ.ಮಾತ್ರ 62ವರ್ಷ ಎಂದು CMC ದಖಾಲೆಪತ್ರ ದಲ್ಲಿದೆ.ಅಲ್ಲಿಗೆ ಈತ ಅಧಿ ಕಾರಿಗಳಿಗೆ ಅಮೀಷವೊಡ್ಡಿ ತನ್ನ ಕೇಲಸ ಯಶಸ್ಸಿಗಾಗಿ ಈ ಪತ್ರವನ್ನು ಘನನ್ಯಾಯ ಲಯಕ್ಕೆಕೊಟ್ಟಿರುತ್ತಾನೆ.
ಅಲ್ಕೋಳ ಸರ್ವೇ ನಂ 27.ಕಸಬಾ(೧)ಗೇಣಿ ಆಫ್ ರೈಟ್ಸ್ (RTC) ಯಂತೆ 7.1/2 ಎಕರೆ MRNO ನಂತೆಪೂರ್ಣ ತನಿಖೆಯನ್ನು ದಕ್ಷ ಜಿಲ್ಲಾಧಿ ಕಾರಿಗಳವರು.ಕನಾನುರಿತ್ಯಾ ಮಾಡಿಸುವುದರ ಜೊತೆಗೆ CMC ದಕ್ಷ ನೇರ ನೆಡೆ-ನುಡಿಯ ಕಮೀಷ ನರ್.ಮಾಯಣ್ಣ ಗೌಡ್ರು.ರವರು ಮುಂದೆ ಅವರ ಅಧಿಕಾರವನ್ನು ದುರುಪ ಯೋಗ ಅಗದಂತೆ ನೊಡಿ ಕೊಂಡು.CMC ರೆವಿನ್ಯೂ ಇಲಾಖೆ ಅಧಿಕಾರಿಗಳಿಗೆ ಖಾತೆ ಮಾಡದಂತೆ ಸೂಚಿಸಿಬೇಕಾ ಗಿದೆ. ಈ”ನಾಲ್ಕು ಪೇಪರ್ “ಗಳನ್ನು ಹಿಡಿದು ಓಡಾಡುವ “ಚಿನ್ನಿ”ಯ ಭೂ-ಕಬ್ಜ-ಭೂ ಪೋರ್ಜರಿ ದಖಾಲಾತಿಗೆ ಕಾನೂನುರಿತ್ಯಾ ಕ್ರಮ ಜರುಗಿಸಬೇಕಾಗಿದೆ..
ಅಂತೆಯೇ ತಹಸಿಲ್ದಾರ್ ರವರು ಕೂಡ ದಖಾಲೆ ಗಳನ್ನುಕೂಲಂಕಷವಾಗಿ ಪರಿಶೀಲಿಸಿ ಮೂಲವಾರಸ್ಸು ದಾರನಿಗೆ.ಅ ಜಾಗ ಸರ್ವೇ ನಂ 27/ಸೈಟ್ ನಂ/8/9 ರನ್ನು ಉಳಿಸಿಕೊಟ್ಟು”ಕಬ್ಜ” ಚಿನ್ನಿ” ಯ ಮೇಲೆ ಕಾನೂನು ಕ್ರಮಜರುಗಿಸಿ ಶ್ರೀಕೃಷ್ಣ ಜನ್ಮಸ್ಥಳದ ದಾರಿ ತೋರಿಸ ಬೇಕಾಗಿದೆ…
🖍ದಕ್ಷ ಕೇಲಸದಲ್ಲಿ ಅಲಕ್ಷ್ಯವಿಲ್ಲದೆ ಕೇಲಸ ತೆಗಿಯುವ ಚುರುಕುಗಾರರು ಮಲೆನಾಡಿನಲ್ಲಿ ಇನ್ನೊಂದು ಒಳ್ಳೆಯ ಹೆಸರು MLA ಚನ್ನಬಸಪ್ಪನವರ ಹೆಸರಿಗೆ “ಕಪ್ಪು”ಮಸಿ ಬಳಿ ಯಲು ಹೊರಟು ಬಿಟ್ನಾ”ಚಿನ್ನಿ”
🖍ಯಾವುದೋ ಕ್ರಯ ಪತ್ರದ ನಾಲ್ಕು ಪೆಪರ್ ಹಿಡಿದುಕೊಂಡು ಶೆಡ್ ಹಾಕಿದ ಜಾಗಕ್ಕೆ ದಖಾಲೆ ಗಳನ್ನು ಮಾಡಲು ಹೊರಟಿ ರುವ “MLA”ಕಡೆಯ ನೆಂಟ “ಚಿನ್ನಿ”ಯ ಅರ್ಭಟ-ಕೂಗಾಟ ಒಂದು ವಯೋ ವೃದ್ದೆ ಹೆಂಗಸಿನ ಮೇಲೆ ನೆಡೆಯುತ್ತಿದೆ ಎಂದರೆ ಹೇಗೆ ಕಾಲವೇ ಉತ್ತರ.!?
🖍1989 ರ ಅಸಲಿ ಚಾಪ ಕಾಗದ ಸಹಿ-ಮುದ್ರೆಯ ಪತ್ರವನ್ನು ಜೂಮ್ ಮಾಡಿ ನೋಡಿ RTC ಗಳ ಹೆಸರಿ ನಲ್ಲಿ MRನಂ ಗಳಲ್ಲಿ ಹೆಸರಿ ರುವ ಯಾವವ್ಯಕ್ತಿ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ “ಚಿನ್ನಿ” ಗೆ ಎಂಬುವುದು ನನ್ನ ಪ್ರಶ್ನೇ ಯಾಗಿದೆ
🖍MLAಸಾಹೇಬ್ರು ಮಲೆ ನಾಡಿನ ದಕ್ಷರಾಜಕಾರಣಿ
ಗಳ ಸಾಲಿನಲ್ಲಿ ಸೇರಿದವ ರು.ಅಂತಹವರ ಹೆಸರನ್ನು ಹಾಳು ಮಾಡಲು ಹೊರಟ ಗಾಡಿಕೊಪ್ಪ ಮೂಲದ ವಾಸಿ”ಚಿನ್ನಿ” ಮೂಲ ವಾರ ಸ್ಸು.ದಾರನ ದಖಾಲೆಗಳ
ಪಿಂಡಿಯ ಯಥಾನಕಲು ನನ್ನ ಬಳಿಯಿದೆ.ಅದರಲ್ಲಿ
ಒಂದನ್ನು ಈ ವರದಿಯಲ್ಲಿ ಜೋಡಿಸಿದ್ದೇನೆ.ಅಂದಿನ ಡಿ.ಸಿ./ಎಸ್ಪೀರವರ ನಿರ್ಲ ಕ್ಷ್ಯತನದಿಂದ.ಭೂಪೋರ್ಜರಿ.ದಖಾಲೆಗಳಿಗೆ ಪುಷ್ಠಿ ಕೊಟ್ಟಾಂತಾಗಿದೆ.
🖍ಅದಲ್ಲದೆ ಅಲ್ಲೆ ಪಕ್ಕದಲ್ಲಿ ರುವ”ರೆಷನ್”ಅಂಗಡಿಯವನ ಜಾಗಕ್ಕು ದಖಾಲಾತಿ ಗಳಿಲ್ಲ.ಎಂಬುವುದು
ನಮಗೆ ದಖಾಲಾತಿಗಳ ಸಮೇತವಾಗಿ ಮಾಹಿತಿ ಯಿದೆ.!? ಸವೇನಂ27 ಗಾಡಿಕೊಪ್ಪ ಮುಖ್ಯದ್ವಾರ ಪಕ್ಕದ ರಸ್ತೆಯಿಂದ ಹಾದು ಹೋಗುವ ಪಕ್ಕದಲ್ಲಿ ಸೈಟ್ ನಂ 8-9 ಮೂಲ ವಾರಸ್ಸು ದಾರ”ನಂಜಪ್ನ ಬಿನ್ ರಾಣ ಪ್ಪ””ಅಲ್ಕೂಳ್”ಗ್ರಾಮಕ್ಕೆ ಸೇರುವ ಜಮೀನಿನ ಜಾಗ ವನ್ನು ಅಂದೆ ಎಕರೆಗಟ್ಟಲೆ ಬೆರೆಯವರಿಗೆ ಮಾರಲಾ ಗಿತ್ತು.ಅದರೆ ಇಂದು ಅದೇ ನಂಜಪ್ಪನ ಮಗ ಎಂದು ಹೇಳಲಾಗುವ “ಶಿವಮೂ ರ್ತಿ”ಉಳಿದ ಸ್ವಲ್ಪ ಜಾಗಕ್ಕೆ ಈಗ ಈ ಸ್ವತ್ತು ಸುಸಜ್ಜಿತ ದಖಾಲಾತಿ ಮಾಡುವುದಕ್ಕೆ ಇದೆ.ಚಿನ್ನಿ ಗೆ ಒಂದು ಸೈಟ್ “ಡಿಲ್”ಕುದರಿಸಿಕೊಂಡು.ಮಹಾನಗರಪಾಲಿಕೆಗೆ ನಿತ್ಯ ಅಲ್ಲೆ ಮೊಕ್ಕಂ ಹೂಡ ಲು.ಅಧಿಕಾರಿಗಳಿಗೆ ರಾಜ ಕಾರಣಿಗಳ ಹೆಸರು ಹೇಳಿ ಕೊಂಡು.ಓಡಾಡುತ್ತಿರುವ ಮಾಹಿತಿ ಕೂಡ ಒದಗಿ ಬಂದಿದೆ.
ಕಾರಿಗಳವರು/ಈ ಖಾತೆ ಅಧಿಕಾರವಿರುವ CMC ಮಾಯಣ್ಣಗೌಡ್ರು /DDLR/ ADLR/ಕಂದಾಯಧಿಕಾರಿ ಗಳು.ಸರ್ವೇನಂ 27″ಗಾಡಿ
ಕೊಪ್ಪ”ಸೈಟ್ ನಂ 8/9 ರ ಬಗ್ಗೆ ನಿಗದಲ್ಲಿಟ್ಟುಕೊಂಡ
ನಂತರ ದಖಾಲೆಗಳನ್ನು ಪೂರ್ಣವಾಗಿ ಪರಿಶೀಲನೆ
ಮಾಡಿಕೊಂಡು ಮೂಲ ವಾರಸ್ಸುದಾರ/ಅಸ್ತಿಖರೀದಿ ದಾರನಿಗೆ ನ್ಯಾಯಕೊಡಿಸು ವಂತ ದಕ್ಷತೆಯ ಕೇಲಸ ವಾಗಿ ಇಂತಹ ಭೂ-ಕಬ ಳಿಕೆ ಪೋರ್ಜರಿ ದಖಾಲೆ ಗಳ ನಿಸ್ಸಿಮರು ಯಾರೆ ಅಗಿದ್ರು ಸರಿ ಮಟ್ಟಹಾಕು ವಂತೆ ಈ ವರದಿಯಿಂದ ಕೇಳಲಾಗಿದೆ..
ಜಾಹಿರಾಸಂಪಾದಪಾದಕರು.ಮುಂದುವರೆದ ಭಾಗ…BEFORE NEWS:-
“WT TAKE ACTION POLICE OFFICER”.!? “OC”(ಒಸಿ) GAMBLER “SHANNU” ಅಲಿಯಾಸ್ BELALI BABHU“.!? “OC”(ಒಸಿ) GAMBLER “SHANNU” ಅಲಿಯಾಸ್ BELALI BABHU(ಬಿಲಾಲಿ ಬಾಬು ಯಾರು ಈತ.!?ಮುಂದಿನ ಭಾಗ.ಹೆಚ್ ಎಸ್ ವಿ