ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

“ಸುಪ್ರೀತ್”ಮೆಣಸಿನಕಾಯಿ.ಸ್ವಾಮಿ-ಸ್ಕ್ಯಾಮ್.ಭಾಗ-1

On: August 12, 2026 1:53 AM
Follow Us:
---Advertisement---

 

ಭಾಗ-1

ಸತ್ಯ-ಶೋಧನೆ ವರದಿಯಿದು.🖍:-

ಶಿವಮೊಗ್ಗ (ತಾ)ಸಂತೆಕ ಡೂರು.ಹತ್ತಿರದ ಪ್ರತ್ಯಾಂಗಿ ರ ದೇವಸ್ಥಾನದ”ಸುಪ್ರಿತ್” ಗುರೂಜಿಯು ದೇವಸ್ಥಾನದ ಕಟ್ಟಿದ ವ್ಯೆಕ್ತಿಯೊರ್ವರಿಗೆ ಹಣಕ್ಕೆ ಸತಾಯಿಸಿ ಮೋಸ  ವಂಚನೆ ಮಾಡಲು ಮುಂ ದಾಗಿರುವ ಪ್ರಕರಣವು ಇತ್ತಿಚೆಗೆ ಬೆಳಕಿಗೆ ಬಂದಿದೆ.

ಸಂತೆಕಡೂರು ಮೆಣಸಿನ ಕಾಯಿ ಸ್ವಾಮೀಜಿ ಎಂದೆ ಪ್ರಖ್ಯಾತಗೊಂಡ ಪ್ರತ್ಯಾಂಗಿ ರ ದೆವಸ್ಥಾನದ ಸಂಸ್ಥಾಪಕ “ಸುಪ್ರೀತ್”ಗೂರೂಜಿ ಎಂದು ನಾಮಕಿಂತಗೊಂಡ ದೇವರ ಶಕ್ತಿ ದೇವಸ್ಥಾನದ ಹೆಸರಿನಲ್ಲಿ ಧರ್ಮ/ಸತ್ಯ/ನ್ಯಾಯ/ನೀತಿ/ಒಳ್ಳೆತನ/ಒಳಿತು/ಜನಗಳಿಗೆ ಒಳ್ಳೆಯ ದನ್ನು ಮಾಡಲು ಸಜ್ಜಾಗಿ ಪಣತೊಡಬೇಕು.ಅದರೆಹೊರತು ಭಕ್ತರ ಎದುರಿನ  ಸ್ವಾಮಿಗಳಾಗಿ.!?ಧರ್ಮದರ್ಶಿ ಗಳಾಗಿ ಗುಡಿಗೋಪುರ ಕಟ್ಟಿದವರನ್ನು. ಮರೆತು ಅವರ ಕೈಚಳಕದ ಕೇಲಸ ಕಾರ್ಯಗಳನ್ನು ಮರೆತು ಅವರಿಗೆ ಕೊಡಬೇಕಾದ 37ಲಕ್ಷ ಕೊಡದೆ ಸತಾಯಿಸಿ ಮೋಸದ ಹಾದಿಯಲ್ಲಿ ಮುನ್ನಡೆಯುವ ಈ  ಸ್ವಾಮೀಜಿಗೆ ಅದೇ ದೇವ ಸ್ಥಾನದ ಪ್ರತ್ಯಾ ಮ್ಲನೇ ಧರ್ಮದ ಉತ್ತರ ಹೇಗೆ  ಮುಂದಿನ ದಿನಗಳಲ್ಲಿ ನೀಡುತ್ತಾರೆಂದು ನೋಡ ಬೇಕಾಗಿದೆ.ಭಾಗ-2.ನಾಳೆಯ ಸಂಚಿಕೆ ಯಲ್ಲಿ ನೋಡೋಣ ಅಕ್ಷರ ಪ್ರೀಯರೆ. ಹೆಚ್ ಎಸ್ ವಿ ಸಂಪಾದಕರು.🖍

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment