ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಭಾಗ-,2 ಸಂತೆಕಡೂರು ಮೆಣಸಿನಕಾಯಿ ಸ್ವಾಮಿ ಗುಡಿ-ಗೋಪುರಕಟ್ಟಿದ ಶೇಖರ್ ಎಂಬುವ ಸಂಪನ್ನ ವ್ಯೆಕ್ತಿಗೆ 38 ಲಕ್ಷ ವಂಚನೆ/ಮೋಸಯತ್ನ.!?

On: August 31, 2026 12:39 AM
Follow Us:
---Advertisement---

 

ಭಾಗ-೨ಸತ್ಯಶೋಧನೆ  “ಮೆಣಸಿನಕಾಯಿ” ಸ್ವಾಮಿಯ”ದಗಲ್-ಬಾಜಿ”ನೆಡೆ.ಸತ್ಯಕ್ಕೆ ಹತ್ತಿ ರದ.ವರದಿಯಿದು.🖍

    ವಿಶೇಷ ವರದಿಯಿದು:-ಹೆಚ್ ಎಸ್  ವಿ    ವಿಷ್ಣುಪ್ರಸಾದ್  ಬರೆಯುತ್ತಿದ್ದಾರೆ:-      “ಶೇಖರ್”ಎಂಬಾತರು ಅ ಪ್ರತ್ಯಾಂಗೀರ ದೇವಸ್ಥಾನ ಕಟ್ಟಿ “ಸುಪ್ರಿತ್ ಸ್ವಾಮಿ” ಕೈಗಿಟ್ಟು ಹಣಸಿಗದೆ ವಿಲ-ವಿಲ ಒದ್ದಾಡುತ್ತಾ ಕಣ್ಣಿರುಟ್ಟು.!?ಶಾಪ ಹಾಕುವ ಹಂತಕ್ಕೆ ತಲುಪಿದ ಶೇಖರ್.
ಅವರ ಅಸಾಯಕತೆ ಹೇಳತೀರದು.
“ಥೂ ಇವನ ಜನ್ಮಕ್ಕೆ”ಗೋಪುರ ಕಟ್ಟಿ ಕುಂಭ ಅಭಿಷೇಕ ಮಾಡಲು ಮೂಲ ಕಾರಣಕರ್ತರಾದ “ಶೇಖರ್ “ರವರಿಗೆ ಲೆಕ್ಕಪತ್ರದ ಪ್ರಕಾರ “38”ಲಕ್ಷ ಹಣಕೊಡಲು ಸಾಧ್ಯ ವಾಗದೆ ವಂಚಿಸಲು ಸಂಚು ರೂಪಿ ಸುತ್ತಿರುವ “ಈ ಸ್ವಾಮಿ”ವಂಚನೆಯತ್ನದಾರಿ ತುಳಿದಿದ್ದಾನೆಯೇ ಎಂದು ಕಾದುನೋಡ ಬೇಕಾಗುತ್ತದೆ.


ಯಾರೀದು.!? ಮೆಣಸಿನಕಾಯಿ ಸ್ವಾಮೀ”ಗೋವಾ ಬೀಚ್/ನಲ್ಲಿ ಯೌವ್ವನದ ವಯಸ್ಸುನ್ನು ತುಂಬಾ ಎಂಜಾಯ್ ಮಾಡಿ ದೇಹವನ್ನು ತೆಗಿದುಕೊಂಡು ಬಂದ “ಸ್ವಾಮಿ” ಅದೇ ಹಾದಿಯಲ್ಲಿ ನೆಡೆದು ಬಂದ “ಸುಪ್ರೀತ್ “ಎಂಬ “ಚಲ್ಟೂ” ಹುಡುಗ ಇಂದಿಗೆ “ಸಂತೆಕಡೂರಿ”ನಲ್ಲಿ ಅ ಪವಿತ್ರವಾದ ದೇವಿಯ ಹೇಸರಿ ನಲ್ಲಿ ಸಾವಿರದ ಹತ್ತಿರದ ಕೋಟಿಗೆ ಚರಾಸ್ತಿ-ಸ್ಥಿರಾಸ್ತಿಗೆ ಹತ್ತಿರವಾಗಿ
ಬೆಳದುನಿಂತ ಇಂದಿನ ಉಡಾಳ ಸ್ವಾಮೀಯ ಕಥೆಯ ಹೂರಣದ ಬರವ ಣಿಗೆಯ ಕಥಾ ಹಂದರದ ನೈಜ್ಯ ಸತ್ಯಸಾರುವ ಅಕ್ಷರ ರೂಪದಲ್ಲಿ ಸಿಹಿ ಉಂಡೆಗಳನ್ನು. ಅಕ್ಷರಪ್ರೀಯರಿಗೆ ಕೈಯಲ್ಲಿಟ್ಟು ಉಣಬಡಿಸು ತ್ತಿದ್ದೇನೆ.!

ಶಿವಮೊಗ್ಗ (ತಾ).            ಸಂತೆಕಡೂರು.ಹತ್ತಿರದ ಪ್ರತ್ಯಾಂಗಿರ ದೇವಸ್ಥಾನದ “ಸುಪ್ರಿತ್”ಗುರೂಜಿಯು ದೇವಸ್ಥಾನದ ಕಟ್ಟಿದ ವ್ಯೆಕ್ತಿಯೊರ್ವರಿಗೆ ಹಣಕ್ಕೆ ಸತಾಯಿಸಿ ಮೋಸ -ವಂಚನೆ ಮಾಡಲು ಮುಂದಾಗಿರುವ ಪ್ರಕರಣವು ಇತ್ತಿಚೆಗೆ ಬೆಳಕಿಗೆ ಬಂದಿದೆ.🖍

ತನ್ನ ಜನ್ಮಕೊಟ್ಟ ಕಾರಣನಾದ ತಂದೆಗೆ ಊಟ ಹಾಕೋ ಯ್ಯೋಗ್ಯತೆ ಇಲ್ಲದ “ಸುಪ್ರೀತ್ “ಎಂಬ ಈ ಅದಮನಿಗೆ ಡಾ!! “ಸುಪ್ರೀತ್ “ಗೂರೂಜಿ ಎಂದು ಕೈಮುಗಿಯುವ ಕುರಿ ಮಂದೇ ಬಕ್ರಾ.!?

ಸಂತೆಕಡೂರು”ಮೆಣಸಿನಕಾಯಿ ಸ್ವಾಮೀ”ಎಂದೆ ಪ್ರಖ್ಯಾತಗೊಂಡ “
ಪ್ರತ್ಯಾಂಗಿರ”ದೆವಸ್ಥಾನದ “ಸಂಸ್ಥಾ ಪಕ ” “ಸುಪ್ರೀತ್”ಗೂರೂಜಿ ಎಂದು ನಾಮಕಿಂತಗೊಂಡ ದೇವರಶಕ್ತಿ ದೇವಸ್ಥಾನದ ಹೆಸರಿನಲ್ಲಿ ಧರ್ಮ/ಸತ್ಯ/ನ್ಯಾಯ/ನೀತಿ/ಒಳ್ಳೆತನ/ಒಳಿತು/ಜನಗಳಿಗೆ ಒಳ್ಳೆಯದನ್ನು.ಮಾಡಲು ಸಜ್ಜಾಗಿ ಪಣತೊಡಬೇಕಾದವರು.ಅದನ್ನು ಬಿಟ್ಟು.!?ತನ್ನ ಸಹಾಯ/ನೇರವು ಅದವರನ್ನು ಮರೆತು ಅವರಿಗೆ ಮೋಸ ಮಾಡಲು ಮುಂದಾಗುವುದು ಇದು ಯ್ಯಾವ ನ್ಯಾಯ.!?

ಧರ್ಮದಹಾಧಿ/ಸನಾತನ ಧರ್ಮ ಇತಿಹಾಸ ನೀತಿ ಇವೆ-ರಡನ್ನು ಮರೆತು. ಮುಂದಿನ ಹೆಜ್ಜೆಇಡುವ ಹಂತಕ್ಕೆ ತಲುಪಿಬಿಟ್ಟನಲ್ಲಾ ಎಂದುತೋರುತ್ತದೆ.


ನಿನ್ನೆ ದಿನ ತನ್ನಪತ್ನಿಯಿಂದ ಮಾವ ಕೈಹಿಡಿದು ಎಳೆದ ಎಂದು ತನ್ನ ಜನ್ಮಕ್ಕೆ ಕಾರಣರಾದ ಅಪ್ಪ ವೇಂಕಟೇಶ್ ಮೇಲೆ ದೂರು ಕೊಡಿಸಿದ ಮತಿಗೆಟ್ಟ ಸ್ವಾಮಿ ಮೆಣ ಸಿನಕಾಯಿ ಬೆರೆಯವರಿಗೆ(ಭಕ್ತರಿಗೆ) ಒಳಿತು ಬಯಸಿ ಪೂಜೆ ಮಾಡಲು ಹೇಗೆ ಸಾಧ್ಯ.!?

ಜನ್ಮಕ್ಕೆ ಕಾರಣರಾದ ವ್ಯೆಕ್ತಿ. “ಪಿತೃದೇವೋಭವ”ತನ್ನ ತಂದೆ ವೆಂಕಟೇಶ್ ರವರಿಗೆ ಕಾಪಳಕ್ಕೆ ಹೊಡಿದು ಹೊರ ಹಾಕಿದ್ದಲ್ಲದೆ.ಈತನ ಈ ಮಟ್ಟದ ಬೆಳವಣಿಗೆಗೆ ಕಾರಣನಾದ ತನ್ನ ಸ್ವಂತಃ ತಮ್ಮ”ಉದೀತ್”ನನ್ನು ಹೊರಹಾಕುವ ಮುನ್ನ ಅತನಲ್ಲಿದ್ದ “fortuner” ಕಾರನ್ನು ಕಸಿದುಕೊಂಡು ಹೀನಾಯವಾಗಿ ಹೊರ ಹಾಕಿದ ಅಮಾನೀಯ ಘಟನೆ ಇತ್ತಿಚ್ಚಿನ ದಿನ ಗಳಲ್ಲಿ ಎಂತಹ ಸ್ವಾಮಿಯ ನಿಜಬಣ್ಣ ಭಯಲಾಗತೊ ಡಗಿದೆ.ಈ ಅವೀವೆಕಿ.ಈ ಮತಿಗಟ್ಟೆವನಿಗೆ ಹತ್ತಿರ ವಾದ.ಹಲವು ಹತ್ತಿರ ವಾದ.ಭಕ್ತರ ಹೆಸರಲ್ಲಿ ಭಕ್ತರನ್ನು ಭಕ್ರಮಾಡಲು ಹೊರಟುನಿಂತ ಗುಂಪಿ ನಿಂದ ಧರ್ಮಕ್ಷೇತ್ರ-ಅಧರ್ಮಕ್ಷೇತ್ರವಾಗಿ ಮಾರ್ಪಾಡುಗೊಳ್ಳುತ್ತಿದೆ.!?

ಹೊರತು ಭಕ್ತರ ಎದುರಿನ ಸ್ವಾಮಿ ಗಳಾಗಿ.!?ಧರ್ಮದರ್ಶಿಗಳಾಗಿ ಹಿನಾಯ ಉಪಟಳದಿಂದ ಮೆರೆಯುವ. ಈ”ಸುಪ್ರೀತ್”ಗುಡಿ-ಗೋಪುರ ಕಟ್ಟಿದವರನ್ನು.ಮರೆತು ಅವರ ಕೈಚಳಕ ದಲ್ಲಿ ಪ್ರತ್ಯಂಗೀರಾ ದೇವಸ್ಥಾನ. ಪ್ರಖ್ಯಾತಗೊಳ್ಳುವಂತೆ ಮಾಡಿದ. ದೇವಸ್ಥಾನರೂಪಕ “ಶೇಖರ್ “ಕುಂಬ ಮೇಳಕ್ಕೆ ಹೆಗಲುಕೊಟ್ಟ ಶ್ರಮಿಕ ಅಂತಹ ಹಿರಯ ಮನುಷ್ಯನಿಗೆ ಕೊಡಬೇಕಾದ. ಕೇಲಸದ ಬಾಬ್ತು ಕೊಡದೆ ಸುಳ್ಳುಹೇಳಿ ಮೋಸಮಾಡಲು ಸಂಚು ರೂಪಿಸುತ್ತಿರುವ ಈ “ಸುಪ್ರೀತ್”ಎಂಬುವವನು ಹೇಗೆ ತಾನೆ ಗುರೂಜಿ ಅಗುಲು ಸಾಧ್ಯ.!?ಅದು ಹೇಗೆ ತಾನೆ ಡಾ!! ಗುರೂಜಿ ಅಗಲು ಸಾಧ್ಯ.!?ಎಂಬುವುದು ಅ ಡಾ!! ಪದವಿ ಮೆಡಲ್ ಶ್ರೇಷ್ಠತೆಯನ್ನು ಅರಿವಿಲ್ಲದ ರಾಜಕಾರಣಿ/ಹಾಗೂ ಸಂಭಂದಿಸಿದ ಇಲಾಖೆಯ ತಲೆ ಮಾಸಿದ ವ್ಯೆಕ್ತಿಗಳು ಬಿರದು ಪಾರಿತೋಷ ಕಗಳನ್ನು.!?ಕೊಟ್ಟಿ ರಬೇಕು.!?ಅನ್ನುವ ಸಂಶಯವಿದ್ದು.!?ಯಾವ ಸಾಧನೆಗೆ ಡಾ!!ಬಿರುದು ಎಂದು ಕೊಟ್ಟವರು ನಮ್ಮ
ಸ್ಟಾರ್ ಆಫ್ ಶಿವಮೊಗ್ಗ🌠ಪತ್ರಿಕೆಯೊಂದಿ  ಗೆ.ವಿವರಿಸಿಹೇಳಲಿನೋಡೋಣ.!?
 
ಅವನ ಪರ ಒರ್ವರಾಜಿ-ಸಂದಾನ ಮಾಡಿಸುತ್ತೇನೆಂದು”DSS”ಸಂಘಟನೆಯ.ಹೆಸರಿನಲ್ಲಿ ಹಣ”ಎತ್ತು ವಳಿ *ಮಾಡಲು ಸುಳ್ಳುಗಾರ ಒರ್ವಹುಟ್ಟಿ ಕೊಂಡಿದ್ದಾ ನೆಂದು ಮಾಹಿತಿ ಲಭ್ಯವಾಗಿದೆ.ಹಿಂದಿನ ಸಂಚಿಕೆ ಮೊದಲಿಗೆ ಸ್ಟಾರ್ ಅಫ್ ಶಿವಮೊಗ್ಗ🌠🖍ಪತ್ರಿಕೆಯಲ್ಲಿ.ಸುದ್ದಿಬಂದ ಹಿನ್ನಲೆಯಲ್ಲಿ.ಅತ ಸುದ್ದಿ ಓದಿಕೊಂಡು ಈಗ “ಸುಪ್ರೀತ್”ಮತ್ತು ಅವರ ಅಪ್ಪನಿಗೆ ತಮ್ಮ”ಉದೀತ್ ನಿಗೆ”ರಾಜಿಸಂದಾನ ಮಾಡಿಸಲು ಮುಂದಾಗಿದ್ದಾನೆ. ಹಾಗೂ ಅದಕ್ಕೆ ತಕ್ಕಂತೆ ಹಣ ಎತ್ತುವಳಿಗೆ ಒಂದು ನಾಲ್ಕರು ಪೋಲಿ ಚಲ್ಟು ಪುಡಿರೌಡಿಗಳ ಹುಡುಗ ರನ್ನು ಹಾಕಿಕೊಂಡು “ಸೋಮ ವಾರ” ಬಗೆಹರಿಸುತ್ತೇನೆ.ಎಂದು ತುಂಗಾ ನಗರ ಠಾಣೆಗೆ ಹೇಳಿಬಂದಿದ್ದಾನಂತೆ.🖍

ಓರ್ವ ಪೋಲಿಸ್ ರಿಂದ ಮಾಹಿತಿ ಬರುವುದರ ಜೊತೆಗೆ “ಸುಪ್ರೀತ್” ಎಂಬ”ಗೋವಾ ಬಿಚ್ ” ವ್ಯೆಕ್ತಿಯಿಂದ ಅಸಲಿ ಅಟ ಎನೆಂಬುದು ಸಾರ್ವಜನಿ ಕರಿಗೆ ಸ್ಟಾರ್ ಆಫ್ ಶಿವಮೊಗ್ಗ🌠🖍ಪತ್ರಿಕೆಯ ಸಂಪಾದಕರ ದಕ್ಷತೆವರದಿ ಯಿಂದ “ಬೂದಿ ಮುಚ್ಚಿದ ಕೆಂಡಂತಿದ್ದ “ದೃಶ್ಯಾವಳಿಗಳು”ಮೆಣಸಿನಕಾಯಿ “ಸುಪ್ರೀತ್”ನ ನಿಜ ಬಣ್ಣ ಅದೇ “ಪ್ರತ್ಯಾಂಗೀರ ದೇವತೆ”ನಿದಾನವಾಗಿ ಹೊಗೆಯ ಜೊತೆಗೆ ಸಣ್ಣ “ಬೆಂಕಿಅಲೆ “ಗಳೊಂದಿಗೆ ಉರಿಸುತ್ತಿದ್ದಾರೆ.!? 

ಪತ್ನಿಯಾಗಿ ಬಂದವರು ಎಂದಿಗೂ ಅ ಕುಟುಂಬ ಒಡೆಯುವ ಸಂಚು ರೂಪಿಸ ಬಾರದು ಬದಲಿಗೆ ಈ ಕುಟುಂಬವನ್ನ ನನ್ನ ಕುಟುಂಬ ಎಂದು ಮುನ್ನಡೆಯಬೇಕು ತಂದೆ/ತಮ್ಮ/ಪತಿ/ಗೆ ಚಂದಾತಂದಿಟ್ಟು ಅನಂದ ಸವಿಯಬಾರದು ತಾಯಿ..!?

  • ಮುಂದಿನ ಸಂಚಿಕೆಯಲ್ಲಿ ಮೆಣಸಿನಕಾಯಿ “ಕೆಜಿ” ಹೊಗೆಯಲ್ಲಿ ಘಾಟುಬಾರ ದಿರುವ. ಮತ್ತೆ ಅತನೆ ಕೊಡುವ ಮೆಣಸಿನಕಾಯಿ ತೆಗಿದುಕೊಳ್ಳಬೇಕು/ಹೊರಗಡೆಯಿಂದ ಮೆಣಸಿನಕಾಯಿ ತರಬಾರದು ಎಂಬು ವುದರ ರೋಚಕ ನಿಗೂಡ ರಹಸ್ಯ ತೆರಿದಿಡುವ ಸ್ಟಾರ್ ಆಫ್ ಶಿವಮೊಗ್ಗ🌠🖍

ಈ DSS ಹೆಸರೇಳಿ ಸುದ್ದಿ ಹಿನ್ನ ಲೆಯಲ್ಲಿ ಸುಪ್ರೀತ್ ನಿಗೆ ಹತ್ತಿರ ವಾದವನು ಯಾರು.!ಮುಂದಿದೆ. ನಮಸ್ತೆ.ಹೆಚ್ ಎಸ್ ವಿ ಸಂಪಾದಕರು

 
 
 

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment