ನೊಂದ ಹೆಣ್ಮಗಳ ಕಣ್ಣೀ ರಿನ ಕಥೆಯ ಶಿರ್ಷಿಕೆಯಡಿ:-HSV🖊 EDITOR🖊🖊
ಭದ್ರವತಿ ಪ್ಲೈಓವರ್ ಡೌನ್”ಊರಿಂದ ಬಂದ ಸಾಂಬ್ರಾಣಿ ಹೊಗೆ..!?
ಸುಂದರವಾದ ಸುಂಗದಭರಿತ ಹೋಗೆ ಅಗಿ ಸಂಸಾರದ ಕಣ್ಣು ಅಗಬೇಕಾದ ಈ ಹೊಗೆ.!? ಬೇರೆಯವರ ಮನೆಯ ಗಂಡಸಿಗೆ ಸುಂಗದ ಬೀರಿದ ಸಾಂಬ್ರಾಣಿ ಹೊಗೆ.!! ಅದೇ ಮನೆಯವರು ಕಣ್ಣಿರಲ್ಲಿ ಕೈ ತೊಳೆಯುವ ಹಾಗೆ ಅಗಿದಿ ಯಾಲ್ಲಾ..!?ಸಾಂಬ್ರಾಣಿ.!ಹೊಗೆ.!?
ಮೊದಲು ಸ್ಕೂಲ್ ಒಂದರ ಒಳ ಹೊಕ್ಕ ಈ ಸಾಂಬ್ರಾಣಿ ಹೊಗೆಯ ಘಾಟು ಹೆಚ್ಚಾಗಿ ಹುಚ್ಚಾದವರಿಗೆ ಅಲ್ಲಿ ಸ್ಥಳೀಯ ರು ಈ ಸಾಂಬ್ರಾಣಿ ಹೊಗೆ ಘಾಟು ತಾಳಲಾರದೆ”ತಪರಕಿ” ಹಾಕಿ ಸ್ಕೂಲ್ ನಿಂದ ಹೊರ ಹಾಕಿದರು ಎಂಬ ಮಾತೀದೆ.!?
ಈಗ ಈ ಸಾಂಬ್ರಾಣಿ “HDFC”BANK”ಶಿವಮೊಗ್ಗ ನಗರಶಾಖೆಯಒಳಹೊಕ್ಕುಅಲ್ಲಿ ಕುಳಿತು ಸುಗಂದ ಬೀರಿ ಹಲವರ ಮನ ಸೋಲುವ ಹಾಗೆಮಾಡಿ ಒಬ್ಬ ಸಿವಿಲ್ ಇಂಜಿನಿ ಯರ್ ಈ “ಸಾಂಬ್ರಾಣಿ “ಹೊಗೆಯ ಸುಗಂದಕ್ಕೆ ಮಾರುಹೋಗಿ ಮನೆ-ಮಠಬಿಟ್ಟು.!!ಪುಠಾಣಿ ಮಗುವನ್ನು ಬಿಟ್ಟು.!! ಹುಚ್ಚ ನಂತೆ ಅ ಹೊಗೆಯ ಹಿಂದೆ- ಮುಂದೆ ಓಡಾಡುತ್ತಿದ್ದಾ ನಂತೆ..!?ಯಾವುದೀದು.!?ಈ”ಸಾಂಬ್ರಾ ಣಿ“ಹೊಗೆ ಎನ್ನುವ ಪ್ರಶ್ನೇ.!? ಕಾಡು ವುದರ ಜೊತೆಗೆ ಅದರ ಪುಟ್ಟ ಸಂಸಾರ ಮಗುವಿನ ಕಡೆ ಯೋಚಿಸಬೇಕಲ್ಲವೇ. ಯಾವುದೀದು ಈ “ಸಾಂಬ್ರಾಣಿ“ಹೊಗೆ.🖊 ಹೆಚ್ ಎಸ್ ವಿ.EDITOR






